ಮಕ್ಕಳಿಗೆ ನೋಟ್‌ ಬುಕ್‌ ಮತ್ತು ಪೆನ್ಸಿಲ್‌ ಮುಂತಾದ ಸಾಮಗ್ರಿಗಳನ್ನು ಹಂಚಲಾಯಿತು ಈ ಕಾರ್ಯದಲ್ಲಿ ಆದಿ ಬೆಟ್ಟಹಳ್ಳಿ ಸೋಮಣ್ಣ, ಊರಿನ ಹಿರಿಯರು ಆದ ಶ್ರೀ ಬೋರಯ್ಯ, ಹಾಗೂ ಯುವ ಮುಖಂಡರಾದ ಶ್ರೀ ಸತೀಶಾಚಾರಿ ಅವರು ಉಪಸ್ಥಿತರಿದ್ದರು, ಶ್ರೀ ಕುಮಾರಸ್ವಾಮಿ ಎಂ ಶಿಕ್ಷಕರು ಕಾರ್ಯಕ್ರಮವನ್ನು ನೆರವೇರಿಸಿದರು


 

Comments